ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪಾದಕಮಲಗಳಲ್ಲಿ ತುಳಸೀ ದಳ ಸಮರ್ಪಣೆಗೆ ಸದವಕಾಶ - Donate Now

Articles/ ಸರ್ವಮೂಲದರ್ಶಿನೀ-೪

last year

ಶ್ರೀಗುರುಭ್ಯೋ ನಮಃ

ಸರ್ವಮೂಲಗಳ ಸ್ತೋತ್ರಗಳು

ಮಾಧ್ವರಾದ ಪ್ರತಿಯೊಬ್ಬ ಸಾಧಕರಿಗೂ ಶ್ರೀಮದಾ-ಚಾರ್ಯರನ್ನು ಸ್ತುತಿಸುವುದು ಹೇಗೆ
ಕರ್ತವ್ಯವೋ ಅದೇ ರೀತಿ “ರೂಪಮನ್ಯದಿವ ಧನ್ಯಮಾತ್ಮನ:” ಎಂದು ನಾರಾಯಣಪಂಡಿತಾಚಾರ್ಯರು ತಿಳಿಸಿದಂತೆ
ಶ್ರೀಮ-ದಾಚಾರ್ಯರ ಪ್ರತಿರೂಪವಾಗಿರುವ ಸರ್ವಮೂಲ ಗ್ರಂಥಗಳನ್ನು ಸ್ತುತಿಸುವುದೂ ಕರ್ತವ್ಯವಾಗಿದೆ.

ನಮ್ಮ ಪ್ರಾಚೀನಜ್ಞಾನಿಗಳು ಸರ್ವಮೂಲಗಳ ಸ್ತೋತ್ರವನ್ನು ಸುಂದರವಾಗಿ ಮಾಡಿದ್ದಾರೆ.
ಅವುಗಳನ್ನು ಇಲ್ಲಿ ಚಿಂತಿಸೋಣ.

ಕವೀಂದ್ರೈರ್ನ ಸಮಾಪ್ಯಂತೇ
ಸಂಗೃಹ್ಯಾಪಿ ಯತೋऽನಿಶಮ್।
ನ್ಯಾಯರತ್ನಾನಿ ಭಾಷ್ಯಾಬ್ಧೇರಸ್ಯ
ಗಾಂಭೀರ್ಯಮದ್ಭುತಮ್।।

ದಶೋಪನಿಷದೋ ದೇವೀ:
ದೇವಾ ಇವ ಸಮೀಪ್ಸಿತಾ:।
ಯುಕ್ತಾ ಪ್ರಸಾದಯಂತ್ಯರ್ಥಾ
ಏಷು ಭಾಷ್ಯಲಯೇಷ್ವಲಮ್।
ಗೀತಾತಾತ್ಪರ್ಯಭಾಷ್ಯಾಭ್ಯಾಮ್
ಆಭ್ಯಾಂ ವಿಶ್ವಂ ಪ್ರಕಾಶ್ಯತೇ।
ಗೋಗಣೈರಪ್ರತೀಕಾರೈ:
ಅರ್ಕೆಂದುಭ್ಯಾಮಿವಾಧಿಕಮ್।।

ಇತಿಹಾಸಪುರಾಣಾಬ್ಧೇ:
ಭವಚಿತ್ತಾದ್ರಿಲೋಡಿತಾತ್।
ಜಾತಾಂ ಭಾರತತಾತ್ಪರ್ಯ-
ಸುಧಾಂ ಕ: ಸನ್ನ ಸೇವತೇ।।

ಪುರಾಣಸ್ಥಾನಪಾಂಥಾನಾಮ್
ಅಭಾಷಾತ್ರಯವೇದಿನಾಮ್।
ಭವತಾ ಸುಸಖಾ ಚಕ್ರೇ
ಶ್ರೀಭಾಗವತನಿರ್ಣಯಃ।।

ಕಸ್ತಂತ್ರಸಾರಂ ಸಂಪ್ರಾಪ್ಯ
ನ ಸ್ಯಾತ್ ಪರ್ಯಾಪ್ತವಾಂಛಿತಃ।
ಅಮರೈರಾಶ್ರಿತಚ್ಛಾಯಂ
ಕಲ್ಪದ್ರುಮಮಿವೋತ್ತಮಮ್।।

ಲೋಕಾನಾಮವಲೋಕಾಯ
ಮಾರ್ಗಸ್ಯಾಸ್ಯ ವ್ಯಧಾದ್ಭವಾನ್।
ಕರುಣಾಕರ ನೇತ್ರಾಭೇ
ವಾದಸನ್ಮಾನಲಕ್ಷಣೇ।।

ಏಕಾಕೀ ಕಿಲ ಯಶ್ಚಕ್ರೇ
ಪದಂ ಮೌಲಿಷು ವಿದ್ವಿಷಾಮ್।
ತತ್ತ್ವನಿರ್ಣಯಪಾರ್ಥೋsಯಂ
ಕೇನ ನಾಮ ನ ಪೂಜ್ಯತೇ।।

ವಾದಾದಯಃ ಪ್ರಕರಣ-
ಸ್ಫುಲಿಂಗಾಸ್ತನವೋऽಪ್ಯಲಮ್।
ವಿಪಕ್ಷಕಕ್ಷಂ ಕ್ಷಿಣ್ವಂತಿ
ಮಾರುತೇನ ತ್ವಯೇರಿತಾಃ।।

ಅನಂತೋsರ್ಥಃ ಪ್ರಕಟಿತ:
ತ್ವಯಾಣೌ ಭಾಷ್ಯಸಂಗ್ರಹೇ।
ಅಹೋ ಆತ್ಮಪರಿಜ್ಞಪ್ತ್ಯೈ
ಕೃಷ್ಣೇನೇವಾನನಾಂತರೇ।।

ಭಗವಂಶ್ಚಿತ್ರಕವಿತಾಂ
ಲೌಕಿಕೀಂ ದರ್ಶಯನ್ ಕಿಲ।
ಗೋಪ್ಯಂ ಭಾರತಸಂಕ್ಷೇಪಮ್
ಅಕೃಥಾ ವಿಶ್ವವಿಸ್ಮಯಮ್।।

ನಾನಾಸುಭಾಷಿತಸ್ತೋತ್ರ-
ಗಾಥಾದಿಕೃತಿಸತೃತೀಃ।
ತಯಿ ರತ್ನಾಕರೇ ರತ್ನ-
ಶ್ರೇಣೀರ್ವಾ ಗಣಯಂತಿ ಕೇ।।

ಏಷು ದಭ್ರಮತೀನ್ ದಭ್ರಾನ್
ಹಸತ್ಯುಚ್ಚೈ ಸತಾಂ ಸಭಾ।
ಚಿಂತಾಮಣೀಂಶ್ಚಿಂತಯಂತೀ
ಮಿತಾನಪ್ಯಮಿತಾರ್ಥದಾನ್।।

- ತ್ರಿವಿಕ್ರಮಪಂಡಿತಾಚಾರ್ಯಕೃತ-ನಾರಾಯಣಪಂಡಿತಾಚಾರ್ಯಸಂಗೃಹೀತಸ್ತೋತ್ರಗಳು

ಭಾಷ್ಯಂ ಸ ವ್ಯದಧಾದ್ದಶೋಪನಿಷದಾಂ ಸೂತ್ರಾನುಭಾಷ್ಯೇ ಋಚಾಂ
ಭಾಷ್ಯಂ ಸದ್ಯಮಕಂ ದಶ ಪ್ರಕರಣಾನ್ಯೇವಂ ಜಯಂತೀನಯಮ್।
ನ್ಯಾಯಾನಾಂ ವಿವೃತಿಂ ಚ  ಭಾಗವತಸದ್ಗೀತಾರ್ಥತಾತ್ಪರ್ಯಕೇ
ಶ್ರೀಮದ್ಭಾರತನಿರ್ಣಯಂ ಪ್ರಣವಸತ್ಕಲ್ಪಾಣುವೇದಾಂತಕಮ್।।೧

ಶ್ರೀಕೃಷ್ಣಾಮೃತಸಾಗರಂ ನಖವರಸ್ತೋತ್ರಂ ಸದಾಚಾರಸನ್ನಿರ್ಣೀತಿಂ
ಶುಭತಂತ್ರಸಾರಭಗವದ್ಗೀತಾಸುಭಾಷ್ಯಂ ತಥಾ।
ಸ್ತೋತ್ರದ್ವಾದಶಕಂ ನಿಜೇಷ್ವಪಿ ಕೃಪಾಂ ಕೃತ್ವಾ ಬದರ್ಯಾಶ್ರಮಂ
ಪ್ರಾಪ್ಯ ವ್ಯಾಸಪದಂ ನಿಷೇವ್ಯ ಸ ಸುಖೇನಾಸ್ತೇ ಸದಾ ಪೂರ್ಣಧೀ:।।२

- ಟೀಕಾಚಾರ್ಯರ ಸಾಕ್ಷಾತ್ ಶಿಷ್ಯರಾದ ವ್ಯಾಸತೀರ್ಥರು. ಬೃಹಜ್ಜಯತೀರ್ಥವಿಜಯ.

ಭಾಷ್ಯಾಣಾಂ ದಶಕಂ ಚ ಪಂಚಕಯುತಂ ತಿಸ್ರಶ್ಚ ನಿರ್ಣೀತಯೋ
ವಿಷ್ಣೋಸ್ತೋತ್ರಯುಗಂ ದಶಪ್ರಕರಣಂ ಕಲ್ಪದ್ವಯಂ ಚ ಸ್ತುತಿ:।
ಶ್ರೀಕೃಷ್ಣಾಮೃತತಂತ್ರಸಾರಯಮಕನ್ಯಾಯಾವಲೀದೀಪನಂ
ಯೇನಾಕಾರಿ ಸದೈವ ಮಧ್ವಮುನಿರಾಟ್ ದದ್ಯಾತ್ಸುವಿದ್ಯಾಂ ಮಮ।।

- ಯಾದವಾರ್ಯರು

ಸರ್ವಮೂಲಗ್ರಂಥಗಳ ಅಧ್ಯಯನವನ್ನು ಮಾಡುವ ಮಹಾಸೌಭಾಗ್ಯವನ್ನು ನಮಗೆ ಕರುಣಿಸಲಿ ಎಂದು
ಪ್ರಾರ್ಥಿಸುತ್ತಾ ಈ ಸ್ತೋತ್ರಗಳನ್ನು ಪಠಿಸೋಣ.
(ಇನ್ನೂ ಕೇಲವು ಗ್ರಂಥಮಾಲಿಕಾಸ್ತೋತ್ರಗಳಿವೆ. ಅವೆಲ್ಲವನ್ನೂ ಮತ್ತೊಮ್ಮೆ ನೀಡಲಾಗುವುದು)


ಶ್ರೀಕೃಷ್ಣಾರ್ಪಣಮಸ್ತು

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam

Sandhyavandanam